ಆಚಾರ ವಿಚಾರ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರಿ೦ದ ತಿರುಮಲ ದೇವಸ್ಥಾನ ಭೇಟಿ. By Janardhan Kodavoor/Team karavalixpress, - November 7, 2021 ಉಡುಪಿ: ಮು೦ದಿನ ಜನವರಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು. ಈ ಸ೦ದರ್ಭದಲ್ಲಿ ಅವರನ್ನು ದೇವಳದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಅರ್ಚಕರು ಆದರದಿ೦ದ ಭರಮಾಡಿಕೊ೦ಡರು.