ಆಚಾರ ವಿಚಾರ ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ By Janardhan Kodavoor/Team karavalixpress, - January 15, 2024 ಶ್ರೀಕೃಷ್ಣಮಠದಲ್ಲಿ, ದೇವರ ವಾರ್ಷಿಕ ಸಪ್ತೋತ್ಸವದ ಕೊನೆಯ ದಿನ ಚೂರ್ಣೋತ್ಸವವು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹಲವು ಸ್ವಾಮೀಜಿಯವರ ಉಪಸ್ಥಿತಿಯೊಂದಿಗೆ ವೈಭವದಿಂದ ನಡೆಯಿತು. ಸೇರಿರುವ ಸಾವಿರಾರು ಭಕ್ತರು ಭಕ್ತಿಯಿಂದ ಕೃಷ್ಣನ ತೇರನ್ನೆಳೆದರು.