ಆಚಾರ ವಿಚಾರ “ಅವ್ಯಕ್ತ”ನ ರಾಮಾವಾತಾರ By Janardhan Kodavoor/Team karavalixpress, - January 23, 2024 ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವ ಸಂದರ್ಭದಲ್ಲಿ, ಉಡುಪಿಯಲ್ಲಿ ಎರಡು ವರ್ಷದ ಪುಟ್ಟ ಬಾಲಕ “ಅವ್ಯಕ್ತ” ರಾಮನ ವೇಷಭೂಷಣಗಳನ್ನು ಧರಿಸಿಕೊಂಡು ತನ್ನ ಬಾಲ ಚೇಷ್ಟೆ ಗಳನ್ನು ಮಾಡಿಕೊಂಡು ನೋಡುವವರ ಮನ ಗೆದ್ದಿದ್ದಾನೆ. ಈತ ಉಡುಪಿಯ ಪೂಜಿತ ಹಾಗು ಪ್ರದ್ಯುಮ್ನ ಆಚಾರ್ಯ ದಂಪತಿಗಳ ಪುತ್ರ.