ಶಿಕ್ಷಕ ಟಿ ಆರ್ ನಾಯ್ಕ ಸಸ್ಪೆಂಡ್

ಅದ್ಯನಡ್ಕದಲ್ಲಿ ನಸೃತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಅವರು ಆಯೋಜಿಸಿರುವ ಶೈಕ್ಷಣಿಕ ಕಾರ್ಯಗಾರಕ್ಕೆ 10ನೇ ತರಗತಿಯ ಸುಮಾರು 40 ಮಕ್ಕಳನ್ನು ಕಳುಹಿಸಿದ ಬಗ್ಗೆ ಕರ್ತವ್ಯ ಲೋಪಗಳು ಕಂಡುಬಂದ ಕಾರಣ ಟಿ. ಆರ್ ನಾಯಕ್ ಮುಖ್ಯ ಶಿಕ್ಷಕರು, ಜನತಾ ಪ್ರೌಢಶಾಲೆ, ಅಟ್ಟಿನಡ್ಕ ಬಂಟ್ವಾಳ ಇವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

 
 
 
 
 
 
 
 
 
 
 

Leave a Reply