ಶಂಕರ ಶ್ರೀಯಾನ್ ಅಂಬಲಪಾಡಿ ನಿಧನ

ಉಡುಪಿ ಅಂಬಲಪಾಡಿ ಗ್ರಾಮದ ಕುಂಜಗುಡ್ಡೆ ಕಂಬಳಕಟ್ಟ ನಿವಾಸಿ ಶಂಕರ್ ಶ್ರೀಯಾನ್ ೭೪ ವರ್ಷ ಇವರು ದಿನಾಂಕ ೧೦-೨-೨೦೨೪ನೇ ಶನಿವಾರದಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು ಇವರು ೨ ಗಂಡು ೧ ಹೆಣ್ಣು ಮಗಳು, ಪತ್ನಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಈ ಹಿಂದೆ ಇವರು ಬಸ್ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಇವರು ಸಮತಾ ಪಕ್ಷದ ಕಾರ್ಯಕರ್ತರಾಗಿಯೂ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

 
 
 
 
 
 
 
 
 
 
 

Leave a Reply