ಉಡುಪಿ ಬ್ಲಾಕ್ ಕಾಂಗ್ರೆಸ್ ನ ಕೊಡವೂರು ವಾರ್ಡಿನಲ್ಲಿ ಕಾರ್ಯಕರ್ತರ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕೊಡವೂರಿನ ವಾರ್ಡಿನ 166, 167, 168 ಬೂತ್‌ನ ಕಾರ್ಯಕರ್ತರ ಮನೆಗಳಲ್ಲಿ ಇಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. 

166ರ ಕೆ.ಬಾಬ ಅವರ ಮನೆಯಲ್ಲಿ, 167ರ ಸತೀಶ್ ತಿಂಗಳಾಯ ಅವರ ಮನೆಯಲ್ಲಿ ಹಾಗೂ 168ರ ಪ್ರಕಾಶ್ ಜಿ.ಕೊಡವೂರು ಅವರ ಮನೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮಾಜಿ ನಗರಸಭ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕಾಂಗ್ರೆಸ್ ಮುಖಂಡರುಗಳಾದ ಪ್ರಕಾಶ್ ಜಿ ಕೊಡವೂರು, ಮಾಧವ ಬನ್ನಂಜೆ, ದಯಾನಂದ್ ಪಾಲನ್, ಸತೀಶ್ ಕೊಡವೂರು, ಪ್ರವೀಣ್ ಜಿ. ಕೊಡವೂರು, ಯಶೋಧರ್ ಸಾಲಿಯಾನ್, ಧನುಷ್ ಕುಮಾರ್, ಕೆ. ಬಾಬ, ಸತೀಶ್ ತಿಂಗಳಾಯ, ನಾಗರಾಜ್ ಆಚಾರ್ಯ, ಹರೀಶ್, ಗಂಗಾಧರ್, ಜಗದೀಶ್ ಚೆನ್ನಂಗಡಿ, ಕೃಷ್ಣ, ಉದಯ ಕೊಡವೂರು, ಸಂಪ, ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply