ಉಡುಪಿ ಜಿಲ್ಲಾ ನಾಯಕರಾದ, ಸುರೇಶ್ ಭಂಡಾರಿ, ಆಲ್ಫ್ರೆಡ್, ಮಹಮ್ಮದ್, ರಾಜ್ಯ ವಿದ್ಯಾರ್ಥಿ ನಾಯಕ ಅಬ್ದುಲ್ ರಜಾಕ್ ಮರ್ದಾಳ ವೇದಿಕೆಯಲ್ಲಿ ಉಪಸ್ಥಿತರಿದ್ದು, ಆಶ್ಲೇ, ಜೈಕಿಶನ್, ಮಂಜುನಾಥ್ ಮತ್ತು ಮೋಹನ್ ಕಾರ್ಯಕ್ರಮ ಸಂಯೋಜನೆ ನಡೆಸಿದರು. ಜಿಲ್ಲೆಯ ಹಲವಾರು ನಾಯಕರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ನಾಯಕರಾದ, ಸುರೇಶ್ ಭಂಡಾರಿ, ಆಲ್ಫ್ರೆಡ್, ಮಹಮ್ಮದ್, ರಾಜ್ಯ ವಿದ್ಯಾರ್ಥಿ ನಾಯಕ ಅಬ್ದುಲ್ ರಜಾಕ್ ಮರ್ದಾಳ ವೇದಿಕೆಯಲ್ಲಿ ಉಪಸ್ಥಿತರಿದ್ದು, ಆಶ್ಲೇ, ಜೈಕಿಶನ್, ಮಂಜುನಾಥ್ ಮತ್ತು ಮೋಹನ್ ಕಾರ್ಯಕ್ರಮ ಸಂಯೋಜನೆ ನಡೆಸಿದರು. ಜಿಲ್ಲೆಯ ಹಲವಾರು ನಾಯಕರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.