ಸುದ್ದಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ವ್ಯಾಸರಾಜರು ರಚಿಸಿದ ಕೀರ್ತನೆಗಳ ಗಾಯನ ಕಾರ್ಯಕ್ರಮ By Janardhan Kodavoor/Team karavalixpress, - March 23, 2022 ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀವ್ಯಾಸರಾಜರ ಆರಾಧನೆಯ ಪ್ರಯುಕ್ತ,ಉಡುಪಿ ಕಡಿಯಾಳಿಯ ಮಹಿಳಾ ಭಜನಾ ಮಂಡಳಿ,ಇವರಿಂದ ವ್ಯಾಸರಾಜರು ರಚಿಸಿದ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.