ಉಪನ್ಯಾಸಕ ದಯಾನಂದರಿಗೆ ಬೀಳ್ಕೊಡುಗೆ ಸಮಾರಂಭ

ಸುಮಾರು 28 ವರ್ಷಗಳ ಕಾಲ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಉಪನ್ಯಾಸಕ ಡಿ ದಯಾನಂದ್ ರವರನ್ನು ಶಾಸಕ ಯಶಪಾಲ್ ಸುವರ್ಣ ಸಮ್ಮಾನಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ ಸುಮ ಎಸ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಿರುಪಮಾ ಪ್ರಸಾದ ಶೆಟ್ಟಿ ಸದಸ್ಯ ವಿಶ್ವನಾಥ ಬಾಯರಿ,ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷ ಯೊಗೀಶ ಕೋಟ್ಯಾನ್ ಪದಾಧಿಕಾರಿಗಳಾದ ಅಬ್ದುಲ್ ಷೇಕ್,ರಾಮಕೃಷ್ಣ, ಸುಮ,ಸುಚೇತಾ,ಪ್ರೌಡ ಶಾಲಾ ಮುಖ್ಯಶಿಕ್ಷಕಿ ಇಂದಿರಾ ಬಿ,ಉಪನ್ಯಾಸಕ ಗಂಗಾಧರ್ ವಿ ಎ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply