ಸುದ್ದಿಕರಾವಳಿ ಶ್ರೀಕೃಷ್ಣಮಠಕ್ಕೆ ವಿದ್ವಾನ್ ರಾಜೇಶ್ ವೈದ್ಯರವರು ಭೇಟಿ By Janardhan Kodavoor/Team karavalixpress, - September 17, 2022 ಶ್ರೀಕೃಷ್ಣಮಠಕ್ಕೆ,ಇಂದು ರಾಜಾಂಗಣದಲ್ಲಿ “ವೀಣಾವಾದನ” ಕಚೇರಿಯನ್ನು ನಡೆಸಿಕೊಡಲಿರುವ ಚೆನ್ನೈ ನ ಕಲೈಮಾಮಣಿ ವಿದ್ವಾನ್ ರಾಜೇಶ್ ವೈದ್ಯರವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.