ರೇಡಿಯೊ ಮಣಿಪಾಲ್ 90.4 Mhz*
ಸಮುದಾಯ ಬಾನುಲಿ ಕೇಂದ್ರ 📻 *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿರುವ
*ಕಥೆ ಕೇಳೋಣ* ಸರಣಿ ಕಾರ್ಯಕ್ರಮದ *59* ನೇ ಸಂಚಿಕೆ *ಜೂನ್ ತಿಂಗಳ ದಿನಾಂಕ *17* ರಂದು ಶನಿವಾರ
ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಸಾಹಿತ್ಯಾ ಸಕ್ತರು ಮತ್ತು ನಿವೃತ್ತ ಸೈನಿಕರಾದ ಬೈಂದೂರು ಚಂದ್ರಶೇಖರ ನಾವಡ* ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. *ಜೂನ್ *18* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.
*ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ*