ರಾಯಣ್ಣ ಉತ್ಸವಕ್ಕೆ ತ್ರಿಷಿಕಾ ಮಹಿಳಾ ಆಯೋಗದ ರಾಜ್ಯಾದ್ಯಕ್ಷೆ ಭಾಗ್ಯಶ್ರೀ ಬಾಬಣ್ಣರಿಗೆ ಆಹ್ವಾನ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಹಿತೈಷಿಗಳು, ತ್ರಿಷಿಕಾ ಮಹಿಳಾ ಆಯೋಗದ ರಾಜ್ಯಾದ್ಯಕ್ಷೆ ಶ್ರೀಮತಿ ಭಾಗ್ಯಶ್ರೀ ಬಾಬಣ್ಣ ಅವರನ್ನು ಪ್ರೀತಿಯಿಂದ ರಾಯಣ್ಣ ಉತ್ಸವಕ್ಕೆ ಆಹ್ವಾನಿಸಲಾಯಿತು

ಸುರೇಶ ಅಣ್ಣ ಗೋಕಾಕ್ , ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಕುಮಾರ್ ಪ್ರಸಾದ್, ಈರಪ್ಪ ಗೌಂಡಿ, ವಿಠ್ಠಲ್ ಗೌಡರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply