ಉಡುಪಿ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ ಆಟಿಡೊಂಜಿ ದಿನ

ಉಡುಪಿ ನಗರದ ಅಲಂಕಾರ ಟಾಕೀಸ್ ಬಳಿ ಇರುವ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ ನಿವಾಸಿಗಳ ಸಂಘದ ಸೊಸೈಟಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಶನಿವಾರ ರಾತ್ರಿ ನೆಡೆಯಿತು , ಗ್ರಹ ನಿವಾಸಿಗಳ ಸೊಸೈಟಿಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು , ನಮ್ಮ ಹಿರಿಯರು ಅಂದಿನ ಕಷ್ಟ ದ ದಿನಗಳಲ್ಲಿ ಆರೋಗ್ಯದ ದೃಷ್ಟಿ ಪರಿಸರದಲ್ಲಿ ದೊರೆಯುವ ವಿವಿಧ ತರಕಾರಿ ಗಳಿಂದ ತಿಂಡಿ ತಿನಿಸು ಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ನೆಮ್ಮದಿಯ ಜೀವನ ನೆಡೆಸುತ್ತಿದ್ದರು ಅಂದಿನದ ಕುಟು O ಭ ಐಕ್ಯಮತ್ಯ ಇಂದು ಕಾಣತ್ತಿಲ್ಲ , ಈ ರೀತಿಯ ಕಾರ್ಯಕ್ರಮವನ್ನು ವಸತಿ ನಿವಾಸಿಗಳು ಒಟ್ಟಿಗೆ ಸೇರಿ ಮಾಡುವುದರಿಂದ ನಮ್ಮಲ್ಲಿ ಸ್ನೇಹ ಸಂವೃದ್ದಿ , ಸಂಘಟನೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಕ್ಕೆ ಸಹಕಾರಿಯಾಗುತ್ತದೆ ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾದ ಲ್ಯಾನ್ಸಿ ಡಿಯಾಸ್ , ರಾಘವ ನಾಯಕ , ಅನ್ಸಿಲ್ಲ ಕ್ರಸ್ಟ್ , ಉಪಾಧ್ಯಕ್ಷರಾದ ಸತೀಶ ಹೆಗ್ಡೆ ಸ್ವಾಗತಿಸಿದರು , ಪ್ರವೀಣ ರೈ ಕಾರ್ಯಕ್ರಮದ ನಿರೂಪಣೆ ಗೈದರು ಮಹಿಳೆಯರು , ಮಕ್ಕಳಿಂದ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ ನೆಡೆಯಿತು ವಿವಿಧ ಸ್ಪರ್ಧೆ ನೆಡೆಸಿ ಬಹುಮಾನ ವಿತರಣೆ ಮಾಡಲಾಯಿತು ಆಟಿದ ವಿವಿಧ ತಿನುಸುಗಳನ್ನು ಉಣ ಬಡಿಸಲಾಯಿತು ಮನೋರಂಜನಾ ಕಾರ್ಯಕ್ರಮ ಕ್ಕೆ ಸೀಮಾ ಚಂದ್ರ ಶೇಖರ್ , ವಿದ್ಯಾ ಸರಸ್ವತಿ , ಶ್ರುತಿ , ವಿದ್ಯಾ , ಜ್ಯೋತಿ ಸಹಕರಿಸಿದರು ನೂರಾರು ಗ್ರಹ ನಿವಾಸಿಗಳು ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply