ಸಾರ್ವಜನಿಕ ಶ್ರೀ ಗಣೇಶೋತ್ಸವ ಮಲ್ಪೆಯ 53ನೇ ವರ್ಷದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ದಿನಾಂಕ 31/07/2023ರಂದು ನಡೆದ ಕಾರ್ಯಕ್ರಮದಲ್ಲಿ ನಮ್ಮ ಸಮಿತಿಯ
ಮುಖ್ಯ ಅತಿಥಿಗಳಾಗಿ ದುರ್ಗಾ ಏಜನ್ಸೀಸ್‌ನ ಶ್ರೀ ಮಧುಸೂದನ ಪೈ ಮತ್ತು ಮಲ್ಪೆ ಕ್ಲಿನಿಕಲ್ ಲ್ಯಾಬೊರೇಟರಿಯ ಶ್ರೀ ಬಾಲಕೃಷ್ಣ ಇವರು ಹಾಜರಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಶ್ಯಾಮ ಅಮೀನ್,  ಅಧ್ಯಕ್ಷರಾದ ಗಣೇಶ್ ಕೆ. ಕುಂದರ್, ಉಪಾಧ್ಯಕ್ಷರಾದ ದಿನೇಶ್ ಕುಂದರ್, ರೋಹಿತ್ ಮೆಂಡನ್, ಪ್ರಧಾನ ಕಾರ್ಯದರ್ಶಿ ರೂಪೇಶ್ ಕೋಟ್ಯಾನ್, ಜತೆ ಕಾರ್ಯದರ್ಶಿ ಗಣೇಶ್ ಕೋಟ್ಯಾನ್, ಕೋಶಾಧಿಕಾರಿ ಶಿವರಾಮ ಕಲ್ಮಾಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಕೀರ್ತನ್ ಕೆ, ಮುಖ್ಯ ಸಲಹೆಗಾರರಾದ ಲಕ್ಷ್ಮಣ ಮೈಂದನ್, ಅಶೋಕ್ ಎಸ್ ಸುವರ್ಣ,  ಸದಸ್ಯರಾದ ಎಂ. ಮಹೇಶ್ ಕುಮಾರ್, ರಮೇಶ್ ತಿಂಗಳಾಯ, ಮಧುಕರ್ ಸುವರ್ಣ, ಸುರೇಶ್ ಮೈಂದನ್, ಸಂದೇಶ್ ಬೈಲಕರೆ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply