‘ಅಕ್ಕಿ ಮುಹೂರ್ತ’ ಪೂರ್ವಭಾವಿ ಮೂರನೆಯ ಚಿಂತನಾ ಸಭೆ

ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥರ ಆದೇಶದನ್ವಯ  ಶ್ರೀಪುತ್ತಿಗೆಮಠದಲ್ಲಿ ಪೂರ್ವಭಾವಿ ಚಿಂತನಾಸಭೆಯು ಸ್ಥಳೀಯ ವಿವಿಧ ಸಂಘದ ಪ್ರತಿನಿಧಿಗಳೊಡನೆ ನಡೆಯಿತು.

ಈ  ಚಿಂತನಾ ಸಭೆಯಲ್ಲಿ ತಾಲೂಕ್ ಬ್ರಾಹ್ಮಣ ಸಭಾ,ಉಡುಪಿ ಜಿಲ್ಲಾ  ಬ್ರಾಹ್ಮಣ ಸಭಾ ,ಯುವ ಬ್ರಾಹ್ಮಣ ಪರಿಷತ್ ,ತು ಶಿ  ಮಾ ಮ ,ಕಾರಡ ಬ್ರ್ಹಾಹ್ಮಣ  ಸಂಘ ,ಹವ್ಯಕ ಸಭಾ ,ವಿಶ್ವ ಕರ್ಮ ಸಮಾಜ ,ಬಿಲ್ಲವ ಸಮಾಜ , ಭಜರಂಗ ದಳ , ಆರ್ ಎಸ್ ಎಸ್ ,ಸವಿತಾ ಸಮಾಜ  ,ಬಂಟರ ಸಂಘ , ದೇವಾಡಿಗ ಸಂಘ ,ಕೇರಳ ಸಮಾಜ ಗುಜರಾತ್ ಸಮಾಜ , ಮೀನುಗಾರ ಸಂಘ , ಮಾತೃ ಸಂಘ ಮುಂತಾದ ಸಂಘಟನೆಗಳಿಂದ ಅನೇಕ ಪ್ರತಿನಿಧಿಗಳು  ಪಾಲ್ಗೊಂಡರು .

 
 
 
 
 
 
 
 
 
 
 

Leave a Reply