ಸುದ್ದಿಕರಾವಳಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ‘ಗೀತ ನೃತ್ಯ ಸಮರ್ಪಣೆ’ By Janardhan Kodavoor/Team karavalixpress, - March 14, 2023 ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಸಾಂಸ್ಕೃತಿಕ ಕರಾಕ್ರಮದ ಅಂಗವಾಗಿ,ಸ್ವರ ಸಾಮ್ರಾಟ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಉಡುಪಿ ಇವರಿಂದ ‘ಗೀತ ನೃತ್ಯ ಸಮರ್ಪಣೆ’ ನಡೆಯಿತು.