ಹವ್ಯಕ ಸಭಾ ಉಡುಪಿ ಅಧ್ಯಕ್ಷರಾಗಿ ಡಾ.ಪಾದೆಕಲ್ಲು ವಿಷ್ಣು ಭಟ್

 ಹವ್ಯಕಸಭಾ ಉಡುಪಿ(ರಿ.)ಸಂಸ್ಥೆಯ ೨೦೨೩-೨೪ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ:ಪಾದೆಕಲ್ಲು ವಿಷ್ಣು ಭಟ್ಟರು ಸರ್ವಾನುಮತದಿಂದ ಆಯ್ಕೆಗೊಂಡಿರುತ್ತಾರೆ. ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ. 

     ಎಚ್.ಎನ್.ವೆಂಕಟೇಶ್, ಪ್ರಸನ್ನ ಶ್ಯಾಂಪ್ರಸಾದ್(ಉಪಾಧ್ಯಕ್ಷರು), ಗಿರೀಶ್ ಕೆ.ಎನ್.(ಕಾರ್ಯದರ್ಶಿ), ಡಾ:ಬಾಲಕೃಷ್ಣ ದಿವಾಣ, ಡಾ:ಅನಂತಕೃಷ್ಣ ತಲೆಂಗಳ(ಜೊತೆ ಕಾರ್ಯದರ್ಶಿ), ನಟೇಶ್ ವೈ.ಆರ್.(ಖಜಾಂಜಿ), ಪ್ರೊ||ಕೆ. ಸದಾಶಿವ ರಾವ್ (ಆಂತರಿಕ ಲೆಕ್ಕ ಪರಿಶೋಧಕರು), ಸದಸ್ಯರಾಗಿ ಡಾ:ಎಚ್.ಎನ್.ಉದಯಶಂಕರ್, ಡಾ:ವೆಂಕಟಾಚಲ್ ಎಚ್., ಬಾಲಚಂದ್ರ ಕರಣಿಕ್, ಡಾ:ಸತ್ಯಶಂಕರ ಶರ್ಮ, ಮಂಜುನಾಥ ಭಟ್ ಬೈಲಾರೆ, ಬಿ.ಜಿ.ಸುಬ್ಬರಾವ್, ಸೋಮಜೆ ರವಿನಾರಾಯಣ ಭಟ್, ಎಸ್.ರವಿಶಂಕರ್ ಭಟ್, ಷಣ್ಮುಖರಾಜ ಎಂ., ಡಾ:ನಿರಂಜನ ಭಟ್ ಸಂಪತ್ತಿಲ, ರಾಮಚಂದ್ರ ಜಿ. ಜೋಷಿ, ಡಾ:ಸುಬ್ರಾಯ ಕೃಷ್ಣ ಭಟ್, ಶ್ವೇತಾ ಜೆ.ಭಟ್, ಮುರಳಿಕೃಷ್ಣ ಹೆಚ್, ಡಾ:ಸುಬ್ರಹ್ಮಣ್ಯ ಭಟ್ ಸದಸ್ಯರಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಡಾ||ಎಂ.ಆರ್.ಹೆಗಡೆ, ಎನ್. ರಾಮ ಭಟ್, ಡಾ||ಡಿ.ಕೃಷ್ಣಮೂರ್ತಿ ಆಯ್ಕೆಗೊಂಡಿದ್ದಾರೆ.

 
 
 
 
 
 
 
 
 
 
 

Leave a Reply