ಶ್ರೀ ರಾಮಂಜೇನೆಯ ದೇವಸ್ಥಾನ ಕಲ್ಯಾಣಪುರ ಅಧಿಕ ಮಾಸದ ಅಂಗವಾಗಿ ಶ್ರೀಮತಿ ಭಾಗ್ಯ ಕಾಶಿನಾಥ ಭಟ್ ನೇತೃತ್ವದಲ್ಲಿ ಚೂಡಿ ಪೂಜೆ ಆದಿತ್ಯವಾರ ನೆಡೆಯಿತು ಜಿ ಎಸ್ ಬಿ ಸಮಾಜದ ಮಹಿಳೆಯರು ಪ್ರಕೃತಿ ಯಲ್ಲಿ ದೊರೆಯುವ ವಿವಿಧ ಬಗೆಯ ಹೂಗಳಿಂದ ಚೂಡಿ ತಯಾರಿಸಿ ತುಳಸಿ ಸನ್ನಿಧಾನದಲ್ಲಿ ಇಟ್ಟು ಆರತಿ ಬೆಳಗಿಸಿ ಪೂಜಿಸಿದ ಬಳಿಕ ಹಿರಿಯ ಮುತೈದೆಯರಿಗೆ ನೀಡಿ ಆಶೀರ್ವಾದ ಪಡೆದು ಪರಸ್ಪರ ವಿನಿಮಯ ಮಾಡಿ ಕೊಂಡರು.