Janardhan Kodavoor/ Team KaravaliXpress
33.6 C
Udupi
Monday, March 20, 2023
Sathyanatha Stores Brahmavara

ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ತಿಂಗಳೆ ಪ್ರಶಸ್ತಿ

ಉಡುಪಿ: ನಿರ್ಗತಿಕ ಮಹಿಳೆಯರ ರಕ್ಷಣೆ, ಮಾನಸಿಕ ಅಸ್ವಸ್ಥರ ರಕ್ಷಣೆ, ಅನಾಥ
ಶವಗಳ ಅಂತ್ಯಸoಸ್ಕಾರ, ಕಡು ಬಡವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡುವ
ಮೂಲಕ ಸಮಾಜ ಸೇವೆಯನ್ನೇ ತನ್ನ ಕಾಯಕವನ್ನಾಗಿಸಿ ಖ್ಯಾತರಾಗಿರುವ ವಿಶು ಶೆಟ್ಟಿ
ಅಂಬಲಪಾಡಿ ಅವರಿಗೆ ತಿಂಗಳೆ ಪ್ರತಿಷ್ಠಾನದಿಂದ ವರ್ಷಂಪ್ರತಿ ಕೊಡಲ್ಪಡುವ ತಿಂಗಳೆ
ಪ್ರಶಸ್ತಿಯನ್ನು ಈ ಬಾರಿ ಮಾರ್ಚ್ ೮ ಬುಧವಾರದಂದು ಸಂಜೆ ತಿಂಗಳೆಯಲ್ಲಿ
ನಡೆಯುವ ೬೨ನೇ ಧರ್ಮ-ಕಲೆ-ಸಾಹಿತ್ಯ ಕರ‍್ಯಕ್ರಮದಲ್ಲಿ ನೀಡಲಾಗುವುದೆಂದು
ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾನರ್ಜುನ ಹೆಗ್ಗಡೆ ಪತ್ರಿಕಾ ಹೇಳಿಕೆಯಲ್ಲಿ
ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!