ಸುದ್ದಿ ಯಕ್ಷಗಾನ ಅಮೃತ ರಸ ಧಾರೆ -ಹಾಲು ಪಾಯಸ ಕೊಡುಗೆ By Janardhan Kodavoor/Team karavalixpress, - August 19, 2022 ಉಡುಪಿ ಸ್ವಾತಂತ್ರಅಮೃತ ಮಹೋತ್ಸವ ದ ಪ್ರಯುಕ್ತ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ನಡೆದ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮ ದ ಭೋಜನ ಕೂಟ ದಲ್ಲಿ ಉಡುಪಿ ಯ ಕಿದಿ ಯೂರ್ ಹೋಟೆಲ್ ಮಾಲಕ ಭುವನೇoದ್ರ ಕಿದಿಯೂರ್ ರವರ ವತಿಯಿಂದ ಕಲಾ ಪ್ರೇಕ್ಷಕ ರಿಗೆ 2ಹೊತ್ತು ಹಾಲು ಪಾಯಸ ಸೇವೆ ನೆಡಸಲಾಯಿತು.