ಯಕ್ಷಗಾನ ಅಮೃತ ರಸ ಧಾರೆ -ಹಾಲು ಪಾಯಸ ಕೊಡುಗೆ

ಉಡುಪಿ ಸ್ವಾತಂತ್ರಅಮೃತ ಮಹೋತ್ಸವ ದ ಪ್ರಯುಕ್ತ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ನಡೆದ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮ ದ ಭೋಜನ ಕೂಟ ದಲ್ಲಿ ಉಡುಪಿ ಯ ಕಿದಿ ಯೂರ್ ಹೋಟೆಲ್ ಮಾಲಕ ಭುವನೇoದ್ರ ಕಿದಿಯೂರ್ ರವರ ವತಿಯಿಂದ ಕಲಾ ಪ್ರೇಕ್ಷಕ ರಿಗೆ 2ಹೊತ್ತು ಹಾಲು ಪಾಯಸ ಸೇವೆ ನೆಡಸಲಾಯಿತು.

 
 
 
 
 
 
 
 
 
 
 

Leave a Reply