ಶ್ರೀಕೃಷ್ಣಮಠಕ್ಕೆ ಸ್ಟೇಟ್ ಬ್ಯಾಂಕಿನ ಮುಖ್ಯ ಮಹಾಪ್ರಭಂದಕರಾದ ನಂದ ಕಿಶೋರ್, ನೆಟ್ವರ್ಕ್ ನ ಮಹಾಪ್ರಭಂದಕರಾದ ಶಂತನು ಸಂತನು ಪೇಂಡ್ಸೆ, ಮಂಗಳೂರಿನ ಸಹಾಯಕ ಮಹಾಪ್ರಭಂದಕರಾದ ರಾಜೇಶ್ ಗುಪ್ತಾ , ರೀಜನಲ್ ಮ್ಯಾನೇಜರ್ ತರುಣ್ ಟಿ ಎಸ್ ಪಾಯ್ದೆ ಆಗಮಿಸಿ ಪರ್ಯಾಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತಾಕ್ಷತೆ ಪಡೆದುಕೊಂಡರು.