ಇಸ್ಕಾನ್ ವತಿಯಿಂದ ಪುತ್ತಿಗೆ ಶ್ರೀಪಾದಂಗಳವರಿಗೆ ಗುರುವಂದನ ಕಾರ್ಯಕ್ರಮ

ಶ್ರೀಮಧ್ವಮತದ ಸಿದ್ಧಾಂತವನ್ನೂ ಮತ್ತು ಭಾರತೀಯ ಸಂಸ್ಕೃತಿಯನ್ನೂ ಅಮೆರಿಕ, ಕೆನಡಾ, ಲಂಡನ್, ಆಸ್ಟ್ರೇಲಿಯಾ, ಸಿಂಗಪುರ, ದುಬೈ, ಬಹರೈನ್, ಮಸ್ಕತ್ ಮುಂತಾದ ದೇಶಗಳಲ್ಲಿರುವ ಸಜ್ಜನರಿಗೆ ತಲುಪಿಸಿ ತಮ್ಮ ಪರ್ಯಾಯಪೂರ್ವ ವಿಶ್ವ ಸಂಚಾರದ ದಿಗ್ವಿಜಯದ ಒಂದು ಭಾಗವನ್ನು ಪೂರ್ಣಗೊಳಿಸಿ ಆಗಮಿಸಿರುವ, ಶ್ರೀ ಪುತ್ತಿಗೆ ಮಠಾಧೀಶರಾದಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಗುರುವಂದನ ಕಾರ್ಯಕ್ರಮವನ್ನು ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ಮಧು ಪಂಡಿತ ದಾಸ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದರು.

 
 
 
 
 
 
 
 
 
 
 

Leave a Reply