ದುಬೈಯ ಭಾರತದ ಪ್ರತಿನಿಧಿಯಿಂದ ಪುತ್ತಿಗೆ ಶ್ರೀಪಾದರಿಗೆ ಗೌರವ

ದುಬಾಯಿಯಲ್ಲಿನ ಭಾರತದ ಪ್ರತಿನಿಧಿ ಡಾ . ಅಮನ್ ಪುರಿ ಯವರು ಪೂಜ್ಯ ಶ್ರೀಪಾದರನ್ನು ಗೌರವದಿಂದ ಬರಮಾಡಿಕೊಂಡು ಆಶೀರ್ವಾದ ಪಡೆದುಕೊಂಡರು.
ಹಾಗೆಯೇ ಶ್ರೀಗಳ ಭಗವದ್ಗೀತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply