ಸುದ್ದಿ ದುಬೈಯ ಭಾರತದ ಪ್ರತಿನಿಧಿಯಿಂದ ಪುತ್ತಿಗೆ ಶ್ರೀಪಾದರಿಗೆ ಗೌರವ By Janardhan Kodavoor/Team karavalixpress, - December 17, 2022 ದುಬಾಯಿಯಲ್ಲಿನ ಭಾರತದ ಪ್ರತಿನಿಧಿ ಡಾ . ಅಮನ್ ಪುರಿ ಯವರು ಪೂಜ್ಯ ಶ್ರೀಪಾದರನ್ನು ಗೌರವದಿಂದ ಬರಮಾಡಿಕೊಂಡು ಆಶೀರ್ವಾದ ಪಡೆದುಕೊಂಡರು. ಹಾಗೆಯೇ ಶ್ರೀಗಳ ಭಗವದ್ಗೀತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.