ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾಗಿ  ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾಗಿ ಡಿ ಕೆ ಶಿವಕುಮಾರ್ ರವರು ಬೆಂಗಳೂರಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಜಿಲ್ಲಾ  ಕಾಂಗ್ರೆಸ್ ಭವನದ ಮುಂಭಾಗ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು. 

ಈ ಸಂದರ್ಭದಲ್ಲಿ  ಜಿಲ್ಲಾ  ಕಾಂಗ್ರೆಸ್ ಮುಖಂಡರಾದ ಬಿ. ನರಸಿಂಹಮೂರ್ತಿˌ ಭಾಸ್ಕರ ರಾವ್ ಕಿದಿ ಯೂರು, ಅಣ್ಣಯ್ಯ  ಸೇರಿಗಾರ್ˌ ಹರೀಶ್ ಶೆಟ್ಟಿ ಪಾಂಗಾಳ ˌರಮೇಶ್  ಕಾಂಚನ್ˌ ಶಬೀರ್ ಅಹ್ಮದ್ˌ ನವೀನ್  ಶೆಟ್ಟಿˌಯುವರಾಜ್ˌ ಸಾಯಿರಾಜ್ˌ ಸತೀಶ್ ಮಂಚಿˌ ಆನಂದ ಪೂಜಾರಿ ಕಿದಿಯೂರು, ಜಿತೇಶ್ ಕುಮಾರ್  ಸುರೇಶ್ ಶೆಟ್ಟಿ ಬನ್ನಂಜೆˌ ಸಂಜೀವ ಕಾಂಚನ್ ˌಕೃಷ್ಣಮೂರ್ತಿ  ಆಚಾರ್ಯˌ ಸೌರವ್ ಬಲ್ಲಾಳ್ˌ ಸುರೇಂದ್ರ ಆಚಾರ್ಯˌ ಶರತ್ ಶೆಟ್ಟಿˌಮಹೇಶ್ ಮಲ್ವೆ, ಹಸನ್  ಅಜ್ಜರಕಾಡುˌ ಉಪೇಂದ್ರˌ ಗಿರೀಶ್ˌಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply