ಪರ್ಕಳದ ಪರಿಸರದಲ್ಲಿ ಮನೆ ಮಾತಾಗಿರುವ ಅಜ್ಜ ಅಜ್ಜಿ ಹೋಟೆಲ್ ದಂಪತಿಗಳಿಗೆ ಅಭಿನಂದನೆ

ಉಡುಪಿ:  ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರ್ಕಳದ ಪರಿಸರದಲ್ಲಿ ಮನೆ ಮಾತಾಗಿರುವ ಅಜ್ಜ ಅಜ್ಜಿ ಹೋಟೆಲ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಗೋಪಾಲಕೃಷ್ಣ ಪ್ರಭು ಮತ್ತು ವಸಂತಿ ಪ್ರಭು ದಂಪತಿಗಳು ಕಳೆದ 50 ವಷ೯ಗಳಿಂದ ಗ್ರಾಹಕರಿಗೆ ಶುಚಿ ರುಚಿಯಾದ ಊಟ ನೀಡುತ್ತಿದ್ದಾರೆ.

ಅವರ ಊಟ ಸವಿಯಲು ದೂರದ ಊರುಗಳಿಂದ ಜನ ಬರುತ್ತಾರೆ. ಈ ಸಂದಭ೯ದಲ್ಲಿ ಅತಿಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply