ಶ್ರೀ ಪುತ್ತಿಗೆ ಶ್ರೀಪಾದರು ತಿರುಪತಿ ಸನ್ನಿಧಾನದಲ್ಲಿ

ಪರ್ಯಾಯ ಸಂಚಾರದ ನಿಮಿತ್ತ,  ಇಂದು ತಿರುಮಲದಲ್ಲಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಹಿರಿಯ ಶ್ರೀ ಪಾದರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥರಿಂದ ಹಾಗೂ ಕಿರಿಯಪಟ್ಟ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಂದ ತಿರುಮಲದ ಸೋಸಲೆ ವ್ಯಾಸರಾಜ ಶಾಖ ಮಠದಲ್ಲಿ  ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ… ನಂತರ ಭಕ್ತರೊಂದಿಗೆ ವೆಂಕಟೇಶನ ದರ್ಶನಕ್ಕೆ ಹೊರಟು​, ಪರ್ಯಾಯ ಪೂರ್ವ, ಉಭಯ ಶ್ರೀಪಾದರು ತಿರುಮಲ ದೇವಸ್ಥಾನದ ಗೌರವದೊಂದಿಗೆ ದೇವರ ದರ್ಶನವನ್ನು ಪಡೆದರು.

 
 
 
 
 
 
 
 
 
 
 

Leave a Reply