ಮಧ್ವ ನವಮೀಯ ಪ್ರಯುಕ್ತ ಶ್ರೀಮಧ್ಯವಾಟ ಮಠದಲ್ಲಿ ವಿಶೇಷ ಪೂಜೆ

ಮಧ್ವ ನವಮೀಯ ಪ್ರಯುಕ್ತ ಶ್ರೀಮಧ್ವಾಚಾರ್ಯರು ಪ್ರತಿನಿತ್ಯದಲ್ಲೂ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಬಂಟ್ವಾಳ ತಾಲೂಕಿನ ಶ್ರೀಮಧ್ಯವಾಟ (ನಡ್ವಂತಾಡಿ)ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀ ಮಧ್ವಾಚಾರ್ಯ ಕರಾರ್ಚಿತ ವೇದವ್ಯಾಸ (ವ್ಯಾಸಮುಷ್ಟಿ)ದೇವರಿಗೆ , ಶ್ರೀ ಭಾವಿಸಮೀರ ವಾದಿರಾಜರಿಂದ ಪ್ರತಿಷ್ಠಿತ ಶ್ರೀಮುಖ್ಯಪ್ರಾಣ ದೇವರಿಗೆ ಹಾಗೂ ಭೂತರಾಜರಿಗೆ ವಿಶೇಷ ಪೂಜೆ ನಡೆಸಿದರು.

 
 
 
 
 
 
 
 
 
 
 

Leave a Reply