ಭಕ್ತಿ ಪಥ ಶಂಕರನಾರಾಯಣ ಗ್ರಾಮದ ಕಾರೇಬೈಲಿನಲ್ಲಿ ಏಕ ಪವಿತ್ರ ನಾಗ ಮಂಡಲೋತ್ಸವ By Janardhan Kodavoor/Team karavalixpress, - March 21, 2021 ದಿನಾಂಕ 26.03.2021ನೇ ಶುಕ್ರವಾರದಂದು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕಾರೇಬೈಲು ಹೆಬ್ಬಾರರ ಕುಟುಂಬಸ್ತರ ಶ್ರೀ ನಾಗಬನದಲ್ಲಿ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ಹಾಲಿಟ್ಟು ಸೇವೆ ಮತ್ತು ನಾಗ ಮಂಡಲೋತ್ಸವ ಸಂಪನ್ನಗೊಳ್ಳ ಲಿದೆ.