ಶಂಕರನಾರಾಯಣ ಗ್ರಾಮದ ಕಾರೇಬೈಲಿನಲ್ಲಿ ಏಕ ಪವಿತ್ರ ನಾಗ ಮಂಡಲೋತ್ಸವ

ದಿನಾಂಕ 26.03.2021ನೇ ಶುಕ್ರವಾರದಂದು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕಾರೇಬೈಲು ಹೆಬ್ಬಾರರ ಕುಟುಂಬಸ್ತರ  ಶ್ರೀ ನಾಗಬನದಲ್ಲಿ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ಹಾಲಿಟ್ಟು ಸೇವೆ ಮತ್ತು  ನಾಗ ಮಂಡಲೋತ್ಸವ ಸಂಪನ್ನಗೊಳ್ಳ ಲಿದೆ. 

 
 
 
 
 
 
 
 
 
 
 

Leave a Reply