ಕಡಿಯಾಳಿ ಯಶೋಧ ಉಪಾಧ್ಯರವರು ನಿಧನ

ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಮಾಜಿ ಧರ್ಮದರ್ಶಿ ದಿ| ಕಡಿಯಾಳಿ ಅನಂತರಾಮ ಉಪಾಧ್ಯ ರ ಧರ್ಮಪತ್ನಿ ಕೆ. ಯಶೋಧ ಉಪಾಧ್ಯ (89ವರ್ಷ) ಇವರು ತಾ| 22-08-2023ರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ಇವರು 4 ಗಂಡು, 2 ಹೆಣ್ಣು ಮಕ್ಕಳು ಹಾಗೂ 8 ಮೊಮ್ಮಕ್ಕಳನ್ನು ಅಗಲಿರುತ್ತಾರೆ. ಇವರು ಸ್ವ ಇಚ್ಚೆಯಿಂದ ತಮ್ಮ ದೃಷ್ಠಿ ಹಾಗೂ ಚರ್ಮವನ್ನು ಮಣಿಪಾಲ ಆಸ್ಪತ್ರೆಗೆ ದಾನವಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ .ಇವರ ನಿಧನಕ್ಕೆ ಕಡಿಯಾಳಿ ದೇವಸ್ಥಾನ ಆದ್ಯಕ್ಷಡಾ ಕಟ್ಟೆ ರವಿರಾಜ ಆಚಾಯ೯,ಜೀಣೋ೯ದ್ದಾರ ಸಮಿತಿಯ ಪ್ರಾಧನ ಕಾಯ೯ದಶೀ ಕೆ ರಾಘವೇಂದ್ರ ಕಿಣಿ ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ.

 
 
 
 
 
 
 
 
 
 
 

Leave a Reply