ಕೇಂದ್ರ ರಾಜ್ಯದ ಯೋಜನೆ ಮನೆ ಮನೆಗೆ – ವಿಜಯ ಕೊಡವೂರು

ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.

ಕೊಡವೂರು ವಾರ್ಡಿನ ಸರ್ವೆಯನ್ನು ಮಾಡಿದಾಗ 40 ವರ್ಷಕಿಂತಲೂ ಹಳೆಯ ಮನೆಗಳು ಇದ್ದು,ಈ ಮನೆಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಹಲವು ಯೋಜನೆಯ ಮೂಲಕ ಕೊಡವೂರು ವಾರ್ಡಿನಲ್ಲಿ 28 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಪಾಳೆಕಟ್ಟೆಯ ಶ್ರೀಮತಿ ಶೋಭಾ ಜಯ ಪಾಳೆಕಟ್ಟೆ ಇವರ ಮನೆಯ ಗುದ್ದಲಿ ಪೂಜೆಯನ್ನು ಮಾಡಲಾಯಿತು.

 
 
 
 
 
 
 
 
 
 
 

Leave a Reply