ಸುದ್ದಿ ಯು. ಬಿ. ವೆಂಕಟೇಶ್ ರವರಿಗೆ ಗೌರವ By Janardhan Kodavoor/Team karavalixpress, - March 14, 2024 “ಬ್ರಾಹ್ಮಿ” ಸಭಾ ಭವನ ದಲ್ಲಿ ಕೊಠಡಿ ನಿರ್ಮಿಸಲು Rs.5 ಲಕ್ಷ ಅನುದಾನ ನೀಡಿದ ಕಾಂಗ್ರೆಸ್ MLC ಶ್ರೀ ಯು. ಬಿ. ವೆಂಕಟೇಶ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಅವರ ಪುತ್ರ ಶ್ರೀ ಯು. ಬಿ.ಗಣೇಶ್ ಉಪಸ್ಥಿತರಿದ್ದರು.