ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ ವಾದ್ಯ ಸಂಗೀತ ಪರೀಕ್ಷೆಯಲ್ಲಿ ಸಾಧನೆ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2021ರಲ್ಲಿ ನಡೆಸಿದ ವಾದ್ಯ ಸಂಗೀತ (ವೀಣೆ) ಪರೀಕ್ಷೆಯಲ್ಲಿ ಸೀನಿಯರ್ ವಿಭಾಗದಲ್ಲಿ ಶ್ರೀಮತಿ ಶಶಿಕಲಾ ಎನ್. ಭಟ್ (94%) ಮತ್ತು ಕು| ಪ್ರಿಯದರ್ಶಿನಿ ಭಟ್ (79%) ಪಡೆದು ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಿಯಾಗಿದ್ದಾರೆ.
ಜೂನಿಯರ್ ವಿಭಾಗದ ವಾದ್ಯ ಸಂಗೀತ (ವೀಣೆ) ಪರೀಕ್ಷೆಯಲ್ಲಿ ಕು| ಕಾದಂಬರಿ (93.5%) ಮತ್ತು ಕು| ಸ್ವಾತಿ ಶೆಣೈ (93%) ಪಡೆದು ಜಿಲ್ಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರೆಲ್ಲರೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮಣಿಪಾಲದ ಕಲಾಸ್ಪಂದನ ವಿದ್ಯಾರ್ಥಿಗಳಾಗಿದ್ದು ವಿದುಷಿ ಪವನ ಬಿ. ಆಚಾರ್ ಅವರ ಶಿಷ್ಯರು.

 
 
 
 
 
 
 
 
 
 
 

Leave a Reply