ಟಿ ಎಮ್ ಎ ಪೈ ಪ್ರೌಢ ಶಾಲೆ ಕಲ್ಯಾಣಪುದಲ್ಲಿ ವನಮಹೋತ್ಸವ

*ರೋಟರಿ ಕಲ್ಯಾಣಪುರ ದ ವತಿಯಿಂದ ಟಿ ಎಮ್ ಎ ಪೈ ಪ್ರೌಢ ಶಾಲೆ ಕಲ್ಯಾಣಪುರ ಇಲ್ಲಿ ವನಮಹೋತ್ಸವ ಕಾರ್ಯಕ್ರಮ ಮಧ್ಯಾಹ್ನ ಗಂಟೆ 3.30 ಕ್ಕೆ ಜರಗಿತು.

ಇಂಟಾರೆಕ್ಟ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಹಣ್ಣು ಹಂಪಲು ಗಳ ಗಿಡಗಳನ್ನು ವಿತರಣೆ ಮಾಡಲಾಯಿತು ವೇದಿಕೆಯಲ್ಲಿ ರೋ ದಿನೇಶ್ ನೈರಿ ವಲಯ ಇಂಟಾರೆಕ್ಟ್ ಕೋಒರ್ಡಿನೇಟರ್ ಮುಖ್ಯ ಅತಿಥಿಯಾಗಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುರೇಖಾ ರೋಟರಿ ಅಧ್ಯಕ್ಷರಾದ ರೋ ದಿವಾಕರ್ ಪಿ ಕಾರ್ಯದರ್ಶಿ ರೋ ಗಿರಿಶ್ಚಂದ್ರ ಟೀಚರ್ ಕೋ ಆರ್ಡಿನೇಟರ್ ಸತ್ಯ ಶಂಕರ್ ಭಟ್ ಇಂಟಾರೆಕ್ಟ್ ಅಧ್ಯಕ್ಷರಾದ ಮನ್ವಿತ್ ಕಾರ್ಯದರ್ಶಿ ಕುಮಾರಿ ಶ್ರದ್ಧ ಹಾಗೂ ಕಾರ್ಯಕ್ರಮ ದಲ್ಲಿ ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ಗಳು ಶಿಕ್ಷಕರು.

ಮಾಜಿ ಸಹಾಯಕ ಗವರ್ನರ್ ರೋ ಅಲೆನ್ ಲೂವಿಸ್. ಮಾಜಿ ಸಹಾಯಕ ಗವರ್ನರ್ ರೋ ಎಮ್ ಮಹೇಶ್ ಕುಮಾರ್ ಮಾಜಿ ಅಧ್ಯಕ್ಷರಾದ ರಾಮ ಪೂಜಾರಿ ಮಾಜಿ ಅಧ್ಯಕ್ಷರಾದ ರೋ ಪ್ರಕಾಶ್ ಕುಮಾರ್ ಮಾಜಿ ಅಧ್ಯಕ್ಷರಾದ ರವಿ ಆಚಾರ್ ಉಪಸ್ಥಿತರಿದ್ದರು*

 
 
 
 
 
 
 
 
 
 
 

Leave a Reply