ತುಳು ಅಕಾಡಮಿ ಸದಸ್ಯೆ ತಾರಾ ಆಚಾರ್ಯರವರಿಂದ ಸಚಿವ ಸುನಿಲ್ ಕುಮಾರ್ ರವರಿಗೆ ಅಭಿನಂದನೆ

ಸಚಿವ ಸುನಿಲ್ ಕುಮಾರ್ ರವರಿಗೆ ಕೊಡವೂರಿನ ಕವಿ ಅರುಣಾಬ್ಜ ವಿರಚಿತ “ತುಳು ಮಹಾಭಾರತೊ” ಪುಸ್ತಕವನ್ನು ಅಮೃತ್ ಗಾರ್ಡನಲ್ಲಿ ಶುಕ್ರವಾರದಂದು ತುಳು ಅಕಾಡಮಿ ಸದಸ್ಯೆ ತಾರಾ ಆಚಾರ್ಯ ನೀಡಿ ಅಭಿನಂದನೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಸಚಿವ ಕೂಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಉಪಸ್ಥಿತರಿದ್ದರು.  

 
 
 
 
 
 
 
 
 
 
 

Leave a Reply