ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ ಅಧ್ಯಕ್ಷರಾಗಿ ದೀಪಕ್ ಶೇಟ್ ಸಾರಥ್ಯ

ಉಡುಪಿ, ಅ.15: 2023-24 ನೇ ಸಾಲಿನ ದೈವಜ್ಞ ಬ್ರಾಹ್ಮಣ ಯುವಕ ಮಂಡಳಿ ಉಡುಪಿ ಇದರ ಅಧ್ಯಕ್ಷರಾಗಿ ದೀಪಕ್ ಶೇಟ್ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸತೀಶ್ ಶೇಟ್, ಕಾರ್ಯದರ್ಶಿಯಾಗಿ ರಾಘವ್ ಶೇಟ್, ಜಂಟಿ ಕಾರ್ಯದರ್ಶಿಯಾಗಿ ಎಚ್ ಎಂ ಮಂಜುನಾಥ್ ಶೇಟ್, ಕೋಶಾಧಿಕಾರಿಯಾಗಿ ಕಿರಣ್ ಶೇಟ್ ಹಾಗೂ ಶ್ರೇಯಸ್ ಶೇಟ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೂತನ್ ಶೇಟ್, ನಾಗಭೂಷಣ್ ಶೇಟ್, ಸುರೇಶ್ ಶೇಟ್, ವಿನಾಯಕ್ ಶೇಟ್, ನಾಗರಾಜ್ ಶೇಟ್, ಮಂಜುನಾಥ ಇ ಶೇಟ್, ರಾಘವೇಂದ್ರ ಶೇಟ್ ಕೆಕ್ಕರ್, ಕೃಷ್ಣ ಶೇಟ್, ರಾಘವೇಂದ್ರ ಶೇಟ್ ಸಾಗರ್, ನಾಗರ್ಜುನ ಶೇಟ್, ವೆಂಕಟೇಶ ಶೇಟ್ ಆಯ್ಕೆಯಾದರು.

 
 
 
 
 
 
 
 
 
 
 

Leave a Reply