“ಸ್ಕೌಟಿಂಗ್ ನಡಿಗೆ ಕೃಷಿಯ ಕಡೆಗೆ”

ಭಾರತ್ ಸ್ಕೌಟ್ ಅಂಡ್ ಗೈಡ್ ಕರ್ನಾಟಕ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ಬೆಂಗಳೂರು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಹಾಗೂ ಪ್ರಾತ್ಯಕ್ಷಿತೆ ಮತ್ತು ನೈಜ ಅನುಭವವನ್ನು ಪಡೆಯಲು ಸ್ಕೌಟಿಂಗ್ ನಡಿಗೆ ಕೃಷಿಯ ಕಡೆಗೆ ಎಂಬ ವಿನೂತನ ಶಿಬಿರವನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀಮತಿ ಜ್ಯೋತಿ ಜೆ ಪೈ ಜಿಲ್ಲಾ ಗೈಡ್ ಆಯುಕ್ತರು ಉಡುಪಿ ಜಿಲ್ಲೆ, ಕವಿತಾ ರೈಸ್ ಮಿಲ್ ನಕ್ರೆ ರೋಡ್ ಇಲ್ಲಿ ಇವರ ಸಹಕಾರದಲ್ಲಿ ದಿನಾಂಕ 15/07/2023 ಹಮ್ಮಿಕೊಳ್ಳಲಾಗಿದೆ.

 
 
 
 
 
 
 
 
 
 
 

Leave a Reply