ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ದಿನಾಂಕ 13ರಂದು ಶನಿವಾರ ಸಂಜೆ 6ಗಂಟೆಗೆ ಶೌಚಾಲಯ ಸ್ವಚ್ಛಾಗ್ರಹಿಗಳ ಸ್ಥಿತಿ-ಗತಿ ಕುರಿತು ನುಡಿಚಿತ್ರ ಪ್ರಸಾರವಾಗಲಿದೆ.
ಶೌಚಾಲಯ ಸ್ವಚ್ಛಾಗ್ರಹಿಗಳಾದ ಮಾಯಿಲ ಮುಡಾರು ಮತ್ತು ಕುಮಾರ್ ಹೆಜಮಾಡಿ ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 14ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.