ಶ್ರೀ ವಾದಿರಾಜರ ಗುಡಿಯ ನೂತನ ಗರ್ಭಗೃಹ ನಿರ್ಮಾಣದ ಪೂರ್ವಭಾವಿಯಾಗಿ ಶ್ರೀವಾದಿರಾಜರ ಬಿಂಬ ಸಂಕೋಚ

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರ ಭೂಮಿ ಹೂವಿನಕೆರೆಯ ಗೌರೀ ಗದ್ದೆಯಲ್ಲಿ ಶ್ರೀವಿಶ್ವೋತ್ತಮ ತೀರ್ಥರು ನಿರ್ಮಿಸಿದ್ದ ಶ್ರೀ ವಾದಿರಾಜರ ಗುಡಿಯು ಸಂಪೂರ್ಣ ಶಿಥಿಲವಾಗಿದ್ದು , ಅದರ ನೂತನ ಗರ್ಭಗೃಹ ನಿರ್ಮಾಣದ ಪೂರ್ವಭಾವಿಯಾಗಿ ಶ್ರೀವಿಶ್ವವಲ್ಲಭ ತೀರ್ಥರು ಶ್ರೀವಾದಿರಾಜರ ಬಿಂಬ ಸಂಕೋಚವನ್ನು ನಡೆಸಿದರು. ಮುಂದಿನ ಶ್ರೀವಾದಿರಾಜ ಜಯಂತಿ 2023 ಫೆಬ್ರವರಿ 2 ರಂದು ನೂತನ ಗರ್ಭಗೃಹದ ಸಮರ್ಪಣೆ ನಡೆಯಲಿದೆ.

 
 
 
 
 
 
 
 
 
 
 

Leave a Reply