ಬ್ರಹ್ಮಾವರ ಅಂಚೆ ಮನೋರಂಜನಾ ಕೂಟದ ವತಿಯಿಂದ 75ನೇ ಗಣರಾಜ್ಯೋತ್ಸವ ಆಚರಣೆ

ಬ್ರಹ್ಮಾವರ ಅಂಚೆ ಮನೋರಂಜನಾ ಕೂಟದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವದ ಪ್ರಯುಕ್ತ 45 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ನೀಲಾವರ ಗ್ರಾಮೀಣ ಅಂಚೇಪೆದೆಯಾದ ಶ್ರೀಯುತ ಕೃಷ್ಣ ನಾಯಕ್ ಅವರನ್ನು ಬೀಳ್ಕೊಡಲಾಯಿತು. ಶ್ರೀಯುತರ ಬೀಳ್ಕೊಡುಗೆ ಸಮಾರಂಭದಲ್ಲಿ ಅಂಚೆ ಅಧಿಕ್ಷರಾದ ರಮೇಶ್ ಪ್ರಭು, ಉಪ ಅಂಚೆ ಅಧೀಕ್ಷಕರಾದ ವಸಂತ್ ನಾಯರಿ, ನಿರೀಕ್ಷಕರಾದ ಶಂಕರ ಲಮಾಣಿ ಹಾಗೂ ಬ್ರಹ್ಮಾವರ ಅಂಚೆ ಪಾಲಕರಾದ ನಾಗರತ್ನ ಕಾರಂತ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply