ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ
ಆಗಸ್ಟ್ ತಿಂಗಳ ದಿನಾಂಕ 23 ರಂದು ಸೋಮವಾರ ಸಂಜೆ 6ಗಂಟೆಗೆ ಉಡುಪಿ ಜಿಲ್ಲೆಯಲ್ಲಿನ ಕರ್ನಾಟಕದ ಮೊದಲ ಎಂ.ಆರ್.ಎಫ್ ಘಟಕದ ಕುರಿತು ಕಥಾಗುಚ್ಛ ಪ್ರಸಾರವಾಗಲಿದೆ.
ಸಾಹಸ್ ಝೀರೋ ವೇಸ್ಟ್, ಉಡುಪಿ ಇಲ್ಲಿನ ಎಂ.ಆರ್.ಎಫ್ ಯೋಜನಾ ಸಂಯೋಜಕರಾದ ಶರತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 24ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.
ನೆರವು: ಉಡುಪಿ ಜಿ.ಪಂ, ರೇಡಿಯೋ ಮಣಿಪಾಲ್