ರಾಸಾಯನಿಕ ಮುಕ್ತ ಹಬ್ಬಗಳ ಆಚರಣೆ ಮತ್ತು ಜಲಮೂಲಗಳು

*ರೇಡಿಯೋ ಮಣಿಪಾಲ್ 90.4 Mhz*
-ದೇಸಿ ಸೊಗಡು
ಸಮುದಾಯ ಬಾನುಲಿ. 

*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ* ಪ್ರಾಯೋಜಿಸುವ

ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”*

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ
ಸೆಪ್ಟೆಂಬರ್ ತಿಂಗಳ ದಿನಾಂಕ *11* ರಂದು ಶನಿವಾರಸಂಜೆ 6 ಗಂಟೆಗೆ * *ರಾಸಾಯನಿಕ ಮುಕ್ತ ಹಬ್ಬಗಳ ಆಚರಣೆ ಮತ್ತು ಜಲಮೂಲಗಳು** ಕುರಿತು ನುಡಿಚಿತ್ರ ಪ್ರಸಾರವಾಗಲಿದೆ. *ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಪನ್ಮೂಲ ವ್ಯಕ್ತಿಯಾಗಿರುವ ಡಾ.ಎನ್.ನಾಗಭೂಷಣ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ* ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 11ರಂದು ಮಧ್ಯಾಹ್ನ 2ಗಂಟೆಗೆ ಇದರ ಮರುಪ್ರಸಾರವಿರುವುದು.

*ನೆರವು: ಉಡುಪಿ ಜಿ.ಪಂ*
📻ರೇಡಿಯೋ ಮಣಿಪಾಲ್📻

 
 
 
 
 
 
 
 
 
 
 

Leave a Reply