ಆರ್ಟಿಕಲ್ 370 ಚಲನಚಿತ್ರದ ಪ್ರದರ್ಶನದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರತ್ಯಕ್ಷ

ಯೂತ್  ಆಫ್ ಜಿ ಎಸ್ ಬಿ ಹಾಗೂ ಜಿ ಎಸ್ ಬಿ ಸಭಾ ಉಡುಪಿ ಇದರ ಸಹಯೋಗದಲ್ಲಿ ನಡೆದ ಆರ್ಟಿಕಲ್ 370 ಚಲನಚಿತ್ರದ ಪ್ರದರ್ಶನದಲ್ಲಿ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಭಾಗಿ…

ಯೂತ್   ಆಫ್ ಜಿ ಎಸ್ ಬಿ ಹಾಗೂ ಜಿ ಎಸ್ ಬಿ ಸಭಾ ಉಡುಪಿ ಇದರ ಸಹಯೋಗದಲ್ಲಿ ನಡೆದ ಆರ್ಟಿಕಲ್ 370 ಸಿನೆಮಾ ಕಾರ್ಯಕ್ರಮದಲ್ಲಿ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಬಿ ಜೆ ಪಿ ಪಕ್ಷದ ಹಿರಿಯರೂ ಆದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿ ಶುಭಕೋರಿದರು. ಜಿ ಎಸ್ ಬಿ ಸಮಾಜದ ವತಿಯಿಂದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಸ್ವಾಗತಿಸಿದರು.

ಜಿ ಎಸ್ ಬಿ ಸಮಾಜದ ಹಿರಿಯರಾದ ಶ್ರೀ ವಸಂತ್ ಭಟ್, ಶ್ರೀ ಗುರುನಾಥ್ ರಾವ್, ಶ್ರೀ ಮಟ್ಟಾರ್ ರಮೇಶ್ ಕಿಣಿ, ಶ್ರೀ ಮಟ್ಟಾರ್ ಗಣೇಶ್ ಕಿಣಿ, ಶ್ರೀ ಮಟ್ಟಾರ್ ವಸಂತ್ ಕಿಣಿ, ತ್ರಿಷಾ ಸಮೂಹ ಸಂಸ್ಥೆಯ ಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್,ಉಡುಪಿ ಜಿಲ್ಲಾ ಬಿ ಜೆ ಪಿ ಯ ನಿಕಟಪೂರ್ವ ಅಧ್ಯಕ್ಷ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಮಾಜಿ ನಗರ ಸಭಾ ಸದಸ್ಯ ಶ್ರೀ ಶ್ಯಾಮ್ ಪ್ರಸಾದ್ ಕುಡ್ವ,  ಶ್ರೀ ತೋನ್ಸೆ ಗಣೇಶ್ ಶೆಣೈ, ಹಿಂದೂ ಎಕನಾಮಿಕ್ ಫೋರಮ್ ನ ಅಧ್ಯಕ್ಷ ಶ್ರೀ ಗಣೇಶ್ ನಾಯಕ್ ಶಿರಿಯಾರ, ಬಿ ಜೆ ಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ರಮೇಶ್, ಆರೋಗ್ಯ ಭಾರತಿಯ ಅಧ್ಯಕ್ಷ ಡಾ.ದಿನೇಶ್ ನಾಯಕ್, ಶ್ರೀ ಉದ್ಯಾವರ ಅಜಿತ್ ಶೆಣೈ, ಬಿ ಜೆ ಪಿ ಉಡುಪಿ ಜಿಲ್ಲೆಯ ಸಾಮಾಜಿಕ ಜಾಲತಾಣ ವಿಭಾಗದ ಶ್ರೀಮತಿ ನೀತಾ ಪ್ರಭು, ಬಿ ಜೆ ಪಿ ಉಡುಪಿ ನಗರ ದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸರೋಜಾ ಶೆಣೈ, ಶ್ರೀಮತಿ ಸುಧಾ ಪೈ, ಶ್ರೀ ಉದಯ್ ಶೆಣೈ ಭಾಗವಹಿಸಿದರು.

ಜಿ ಎಸ್ ಬಿ ಸಭಾ ಉಡುಪಿ ಇದರ ಸ್ವಯಂಸೇವಕರಾದ ಶ್ರೀ ಉಲ್ಲಾಸ್ ಶೆಣೈ, ಶ್ರೀ ರತನ್ ಪೈ, ಶ್ರೀ ಆಶ್ಲೇಷ ಪೈ, ಶ್ರೀ ಅಚ್ಯುತ್ ಕಾಮತ್, ಶ್ರೀ ಅನಿರುದ್ ಪೈ, ಶ್ರೀ ವಿಗ್ನೇಶ್ ಶೆಣೈ, ಶ್ರೀ ಶ್ರೀಶ ಶೆಣೈ, ಶ್ರೀ ಸಂಜಯ್ ಶೆಣೈ, ಶ್ರೀ ಪ್ರೀತಿಶ್ ಕಿಣಿ, ಶ್ರೀ ಅನಿಶ್ ಪ್ರಭು, ಶ್ರೀಮತಿ ದೀಪಾ ಪೈ, ಶ್ರೀಮತಿ ಲಲಿತಾ ಪೈ, ಕು. ಅಕ್ಷತಾ ಶೆಣೈ, ಕು. ದೀಪಾಲಿ ಭಟ್, ಕು. ಮೈತ್ರಿ ಪೈ ಭಾಗವಹಿಸಿದರು. ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ ಮತ ಚಲಾಯಿಸುವಂತೆ ಕೋರಲಾಯಿತು.

 
 
 
 
 
 
 
 
 
 
 

Leave a Reply