ಬೋಟ್ ನಲ್ಲಿ ಬಲೆಗೆ ಸಿಲುಕಿ ಮೀನುಗಾರ ನಾಗರಾಜ ಮೊಗೇರ್ ಮೃತ್ಯು.

ಶಿರೂರು; ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಬಲೆ ಕಾಲಿಗೆ ಸಿಲುಕಿ ಯುವಕ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುದವಾರ ನಡೆದಿದೆ. ಶಿರೂರು ಅಳ್ವೆಗದ್ದೆ ನಿವಾಸಿ ನಾಗರಾಜ ಮೊಗೇರ್ (25) ಮೃತಪಟ್ಟ ದುದೈರ್ವಿಯಾಗಿದ್ದಾನೆ.
ಸದಾ ಲವಲವಿಕೆಯ ಯುವಕನಾಗಿದ್ದ  ಈತ ಎರಡು ದಿನದ ಹಿಂದಷ್ಟೆ ಬೋಟಿಗೆ ತೆರಳಿದ್ದ. ಮೃತದೇಹವನ್ನು ಬೋಟ್ ಮೂಲಕ ಭಟ್ಕಳ ಬಂದರಿಗೆ ತಂದು ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲಾಗಿದೆ.
 
 
 
 
 
 
 
 
 
 
 

Leave a Reply