ಯುವ ಉದ್ಯಮಿಗಳಾದ ಶ್ರೀಯಾನ್ಸ ಭಂಡಾರಿ ಹಾಗೂ ರಮೇಶ್ ಧಾಮಿ ಉಡುಪಿಯಲ್ಲಿ

ದೇಶದಲ್ಲಿ ಸಂಚಲನ ಮೂಡಿಸಿದ ಯುವ ಉದ್ಯಮಿಗಳಾದ ಶ್ರೀಯಾನ್ಸ ಭಂಡಾರಿ ಹಾಗೂ ರಮೇಶ್ ಧಾಮಿ ಉಡುಪಿಯಲ್ಲಿ…..ಡಿಸೆಂಬರ್ 4 ಸಂಜೆ 4:30 ರಿಂದ , ಪ್ರೇರಣಾ ಮಾತು ಮಾತುಕತೆ

ರಾಷ್ಟ್ರೀಯ ಕ್ರೀಡಾಪಟುಗಳು ದೇಶದ ಅಶಕ್ತರ ಬದುಕಲ್ಲಿ ಹೊಸ ಭರವಸೆ ಮೂಡಿಸಿದ ಬಗೆ ಹೇಗೆ?

*Social Entrepreneurship ಅಂದ್ರೆ ಏನು ?

Sri Ratan Tata, Barack Obama, Harbhajan Singh ರಂತಹ ಮಹನೀಯರನ್ನು ತಲುಪಿ ಅವರಿಂದ ಸಹಕಾರ ಪಡೆದ ಬಗೆ ಹೇಗೆ ?

Forbes Under 30 Asiaದಲ್ಲಿ ಸ್ಥಾನ ಪಡೆದಿದ್ದು ಹೇಗೆ ?

6 ಲಕ್ಷಕ್ಕೂ ಅಧಿಕ ಪಾದರಕ್ಷೆಗಳನ್ನು ವಿತರಿಸಿ ಜನರ ಬದುಕಲ್ಲಿ ಗಣನೀಯ ಬದಲಾವಣೆ, ಪರಿಸರಕ್ಕೆ ಅಮೋಘ ಕೊಡುಗೆ ನೀಡುತ್ತಿರುವ ಕತೆ ಸೇರಿದಂತೆ ಹತ್ತು ಹಲವು ಹೊಸ ವಿಷಯಗಳನ್ನು ಅವರಿಂದಲೇ ಕೇಳಿ, ಹರಟಿ, selfie ಸೇರಿದಂತೆ ಸ್ಪೂರ್ತಿಯ ಕ್ಷಣಗಳಿಗೆ ನೀವೂ ಸಾಕ್ಷಿಯಾಗಿ ಉಡುಪಿಯಲ್ಲಿ..*

 
 
 
 
 
 
 
 
 
 
 

Leave a Reply