ಸುದ್ದಿ ಮಂಚಿ ಮೂಲಾಸ್ಥನದಲ್ಲಿ ನಾಗರ ಪಂಚಮಿ By Janardhan Kodavoor/Team karavalixpress, - August 21, 2023 ಉಡುಪಿ ಕುಕ್ಕಿಕಟ್ಟೆಯ ಮಂಚಿ ಮೂಲಸ್ಥಾನದಲ್ಲಿ ರಾಘವೇಂದ್ರ ತಂತ್ರಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಾಗರಪಂಚಮಿ ಸಂಪನ್ನಗೊಂಡಿತು.