ಮಲ್ಪೆ ವಿಘ್ನೇಶ್ವರ ಪ್ರಿಂಟರ್ಸ್ 25 ಜನ ಮುಖ್ಯ ಪ್ರಬಂಧಕರು ಭೇಟಿ

ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿ ಉದ್ಯಮವನ್ನು ನಡೆಸುತ್ತಿರುವ ಎಮ್ ಮಹೇಶ್ ಕುಮಾರ್ ರವರ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಗೆ ತಮಿಳುನಾಡಿನ (ಸರಕಾರಿ ಸೌಮ್ಯದ )ಗ್ರಾಮೀಣ ಬ್ಯಾಂಕಿನ 25 ಜನ ಮುಖ್ಯ ಪ್ರಬಂಧಕರು ಭೇಟಿ ನೀಡಿ ವಿಚಾರ ವಿನಿಮಯ ನಡೆಸಿದರು.
ತಮ್ಮ ಮಾಹಿತಿಗಳಿಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು ಮತ್ತು 29 ವರ್ಷಗಳ ಅನುಭವ ಗ್ರಾಹಕರ ಬಗ್ಗೆ, ಬ್ಯಾಂಕ್ ಗಳ ಬಗ್ಗೆ ಇರುವ ಕಾಳಜಿಗೆ ಶ್ಲಾಘಸಿದರು.  ಈ ಸಂದರ್ಭದಲ್ಲಿ ಮಾಲಕರಾದ ಎಂ ಮಹೇಶ್ ಕುಮಾರ್ ನಬಾರ್ಡ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗಣಪತಿ ಹಾಗೂ ಉಪನ್ಯಾಸಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply