ಸುದ್ದಿ ಶ್ರೀಕೃಷ್ಣಮಠ: ವಿದ್ವಾನ್ ರಾಘವೇಂದ್ರ ಉಪಧ್ಯಾಯ ರಿಂದ ಹರಿಕಥೆ ಕಾರ್ಯಕ್ರಮ By Janardhan Kodavoor/Team karavalixpress, - February 13, 2023 ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ವಿದ್ವಾನ್ ರಾಘವೇಂದ್ರ ಉಪಧ್ಯಾಯ,ಮಣಿಪಾಲ ಇವರಿಂದ ಹರಿಕಥೆ ನಡೆಯಿತು.