ಕೊಡವೂರು ಬ್ರಾಹ್ಮಣ ಮಹಾ ಸಭಾ ಪದಾಧಿಕಾರಿಗಳ ಆಯ್ಕೆ

ಸಾರ್ಥಕ ಇಪ್ಪತ್ತೈದು ಸಂವತ್ಸರಗಳನ್ನು ಪೂರೈಸಿದ ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ವಾರ್ಷಿಕ ಮಹಾ ಸಭೆಯ ಸಂದರ್ಭದಲ್ಲಿ ಪ್ರಸಕ್ತ ವರುಷದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಶ್ರೀನಿವಾಸ ಉಪಾಧ್ಯಾಯ,ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಕೋಶಾಧಿಕಾರಿಯಾಗಿ ಶ್ರೀಧರ ಶರ್ಮ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪಿ ಗುರುರಾಜ್ ರಾವ್ ಮತ್ತು ಗೋವಿಂದ ಐತಾಳ್ , ಉಪಾಧ್ಯಕ್ಷರಾಗಿ ಶ್ರೀಶ ಭಟ್ ,ಮಂಜುನಾಥ ಭಟ್, ಗೌರವ ಸಲಹೆಗಾರರಾಗಿ ನಾರಾಯಣ ಬಲ್ಲಾಳ್,  ಟಿ ವಾಸುದೇವ ಐತಾಳ್, ಚಂದ್ರಶೇಖರ ರಾವ್ ಕೊಡವೂರು, ಲಕ್ಷ್ಮಣ ಹಂದೆ, ಉಮೇಶ್ ರಾವ್, ಅಡಿಗ ರಾಘವೇಂದ್ರ ಭಟ್, ಪ್ರೇಮಾ ಬಾಯರಿ, ರಮಾಧವ ಶರ್ಮ, ಶಾಂತರಾಮ್ ಭಟ್ ಆದಿಉಡುಪಿ,

ಜೊತೆ ಕಾರ್ಯದರ್ಶಿಗಳಾಗಿ ರಾಜಶ್ರೀ ಪ್ರಸನ್ನ ಮತ್ತು ಪವಿತ್ರಾ ಸಾಮಗ, ಜಂಟಿ ಕೋಶಾಧಿಕಾರಿಯಾಗಿ ಪ್ರವೀಣ್ ಬಲ್ಲಾಳ್, ಧಾರ್ಮಿಕ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಭಟ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಧೀರ್ ರಾವ್, ಭಾರತಿ ಸುಬ್ರಹ್ಮಣ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಅನಂತ ಪದ್ಮನಾಭ ಭಟ್, ಕಿರಣ್ ರಾವ್, ಹರಿಣಿ ಕೃಷ್ಣಮೂರ್ತಿ

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಬಾಯರಿ, ಪ್ರಜ್ವಲ್, ಮುರಳೀಧರ ಭಟ್, ಶರತ್ , ಸುರೇಶ್ ಭಟ್, ಪ್ರಶಾಂತ್ ಬಲ್ಲಾಳ್, ಸಂತೋಷ್ ಸಾಮಗ,ರಾಘವೇಂದ್ರ ರಾವ್ , ವಾಸುದೇವ ಸಾಮಗ, ಚಂದನ್ ,ರಾಧಾಕೃಷ್ಣ ಭಟ್, ರಾಮಕೃಷ್ಣ ರಾವ್, ಕಲ್ಪನಾ ಭಟ್, ರೋಹಿಣಿ ಬಾಯರಿ,ಪ್ರ ಸನ್ನ ಭಟ್, ದೀಪಾ ರಾವ್, ವಿಜಯಾ ದಿನೇಶ್, ಉಮಾ ಶ್ರೀಧರ ಶರ್ಮ, ಭಾರತಿ ಪ್ರಸಾದ್, ನಿರ್ಮಲಾ ಮಂಜುನಾಥ ಭಟ್, ಅಶ್ವಿನಿ‌ ಶ್ರೀನಿವಾಸ ಉಪಾಧ್ಯಾಯ, ಸುಮಂಗಲಾ ರಾವ್,ಲಕ್ಷ್ಮೀ ಸಿ ರಾವ್, ಸ್ನೇಹ ರಾಜಶೇಖರ್ ರಾವ್, ಸೌಮ್ಯಾ ಗಣೇಶ್ ಆಯ್ಕೆಯಾಗಿದ್ದಾರೆ .

 
 
 
 
 
 
 
 
 
 
 

Leave a Reply