ಜಿಲ್ಲಾಡಳಿತದ  ಉಪಯೋಗಕ್ಕಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ 22 ಲಕ್ಷ ರೂ  ಮೌಲ್ಯದ  ಸುಸಜ್ಜಿತ  ಆಂಬುಲೈನ್ಸ್  ದಲ್ಲಿ ಹಸ್ತಾಂತರ 

ಜಿಲ್ಲಾಡಳಿತದ  ಉಪಯೋಗಕ್ಕಾಗಿ ,  ಕರ್ನಾಟಕ ಬ್ಯಾಂಕ್ ವತಿಯಿಂದ 22 ಲಕ್ಷ ರೂ  ಮೌಲ್ಯದ  ಸುಸಜ್ಜಿತ  ಆಂಬುಲೈನ್ಸ್  ನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ  ಬ್ಯಾಂಕ್ ನ   ಮುಖ್ಯ ಪ್ರಬಂಧಕ . ಮಂಜುನಾಥ್ ಭಟ್ ಸೋಮವಾರ  ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು.

 ಕಾರ್ಯಕ್ರಮದಲ್ಲಿ  ಡಿಹೆಚ್ ಓ ಡಾ. ಸುದೀರ್ ಚಂದ್ರ ಸೂಡಾ,  ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ , ಕರ್ನಾಟಕ ಬ್ಯಾಂಕ್  ನ , ಕೆಂಧ್ರ ಕಚೇರಿಯ  ಮುಖ್ಯ ವ್ಯವಹಾರ ಅಧಿಕಾರಿ  ಗೋಕುಲ್ ದಾಸ್ ಪೈ,  ಉಡುಪಿ ವಿಬಾಗದ ಎಜಿಎಂ  ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ್,  ದೇಶ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply