ಸುದ್ದಿ ಪುಟಾಣಿ ದೇವರೊಂದಿಗೆ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ By Janardhan Kodavoor/Team karavalixpress, - February 22, 2022 ವಿಶ್ವ ಮಾತೃಭಾಷೆಯ ದಿನಾಚರಣೆ ವಿಶ್ವ ಮಾತೃಭಾಷೆಯ ಸಂದರ್ಭದಲ್ಲಿ ಪುಟಾಣಿ ದೇವರೊಂದಿಗೆ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತೆಕ್ಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು.ಕನ್ನಡ ವೇ ಸತ್ಯ, ಕನ್ನಡವೇ ನಿತ್ಯ.